Saturday, November 1, 2008

ಒಂದು ಅಪರೂಪದ ಚಿತ್ರ

ಕನ್ನಡದ ಸುದಿನವಾದ ಇಂದು ಕೆಲವು ಹಳೆಯ ವೆಬ್ ಪೇಜ್ ಗಳನ್ನು ಹುಡುಕುತ್ತಿರುವಾಗ ಈ ಅಪರೂಪದ ಚಿತ್ರ ಸಿಕ್ಕಿತು.

ಕನ್ನಡ
ಸಾಹಿತ್ಯದ ಏಳು ದಿಗ್ಗಜರು ಇರುವ ಈ ಚಿತ್ರವನ್ನು ಟಿ.ಏಸ. ನಾಗರಾಜನ್ ಅವರು ೧೯೫೫ರಲ್ಲಿ ತೆಗೆದಿದ್ದರು.


ಚಿತ್ರದಲ್ಲಿ ಎಡದಿಂದ ಬಲಕ್ಕೆ :: ಮಾಸ್ತಿ ವೆಂಕಟೇಶ್ ಅಯ್ಯಂಗಾರ್ , ಡಿ.ವಿ.ಜಿ, ಕುವೆಂಪು, ಎಂ.ವಿ. ಸೀತಾರಾಮಯ್ಯ , ಶಿವರಾಮ ಕಾರಂತ, ಕೃ , ಜಿ ಪಿ ರಾಜರತ್ನಂ

2 comments:

Vinod said...

hey..what is the photo about..

Srikanth said...

Hi Vinod..

This photo has seven of the best poets of kannada..Four of them are Jnanpith awardees.

A rare pic.